ॐ
ತಾರೋ ವಸನ-ಎಷ್ಟೋ ವಿನೋದ
ಕಡಹದ ಮರನೇರಿ ಕಾಡುವುದುಚಿತವೆ
ತಡವಾಗುವುದೈ ಒಡೆಯರುಳ್ಳವರಿಗೆ ||1||
ಚಿತ್ತಜನೈಯನೆ ಮತ್ತಗಮನೆಯರ
ಬತ್ತಲೆ ನಿಲಿಸುವುದುತ್ತಮವಲ್ಲವೊ||2||
ಪರಮಪುರುಷ ನಿನ್ನವರು ಎಂದಿಗು ನಾವುಕರುಣಿಸು
ಎಮ್ಮ ಸಿರಿ ವಿಜಯವಿಠ್ಠಲ ||3||
Thoughts & Reflections
0No reflections shared yet. Be the first to share your thoughts!