Bhasaka
← Back to home

ಕೆತ್ತಿದ ತಿಗುಡು ಹತ್ತೂದೆ ಮುನ್ನಿನಂತೆ ?

Author: ಅಕ್ಕಮಹಾದೇವಿCategory: ವಚನಗಳು
ಕೆತ್ತಿದ ತಿಗುಡು ಹತ್ತೂದೆ ಮುನ್ನಿನಂತೆ ? ಎರಿಣ ತಪ್ಪಿದಲ್ಲಿ ಗುಣವನರಸುವರೆ ? ಸಕ್ಕರೆ ಹಾಲು ತುಪ್ಪ ಎಂದರೆ ಕಪ್ಪ ಕಂಡಲ್ಲಿ ಮನ ಹಿಡಿವುದೆ ? ಕರ್ತೃವೆ ಚೆನ್ನಮಲ್ಲಿಕಾರ್ಜುನಯ್ಯಾ ಸತ್ತವರು ಮರಳಿ ತಕ್ಕೈಸಿಕೊಂಬರೆ

Thoughts & Reflections

0

No reflections shared yet. Be the first to share your thoughts!

Share your thought