Bhasaka
← Back to home

ಎಲೆ ಮನ ಮುರಾರಿಯನೆ ಕೊಂಡಾಡೋ

Author: ವಿಜಯದಾಸCategory: ಶ್ರೀಕೃಷ್ಣRaaga: ಕಾಫಿ ಕಾನಡಾTaala: ಕವಾಲೀ
ಎಲೆ ಮನ ಮುರಾರಿಯನೆ ಕೊಂಡಾಡೋ ॥ ಕಾಲನ ದೂತರ ಕಾಲಿಗೆ ಬಿದ್ದರೆ ನಾಳೆಗೆ ನಿಲುವರೇ ನೋಡೋ ॥ ಮಂದಿಯ ಮಾತಿಗೆ ಎಂದಿಗೂ ಮರುಗದೆ ಮುಂದಿನ ಗತಿ ನೀ ನೋಡೋ ॥ ರಾಜೀವಾಕ್ಷ ಘನಶ್ಯಾಮ ವಿಜಯ ವಿಟ್ಠಲನ ಪಾಡೋ ॥

Thoughts & Reflections

0

No reflections shared yet. Be the first to share your thoughts!

Share your thought