Bhasaka
← Back to home

ಸಿರಿ ವಾಣಿ ಗೌರಿ

Author: ಸ್ವಾಮಿ ಹರ್ಷಾನಂದCategory: ಶ್ರೀಶಾರದಾದೇವಿRaaga: ದೇಸ್Taala: ತ್ರಿತಾಲ
ಸಿರಿ ವಾಣಿ ಗೌರಿ ಹೇ ಶಾರದಾಂಬೆ ಸೂತ್ರಧಾರಿಣಿ ಜಗವೇ ಬೊಂಬೆ || ಶ್ರೀರಾಮಕೃಷ್ಣರಿಂ ಪೂಜಿತೇ ಮಾತೇ ಪರಾಶಕ್ತಿ ಪರಮೇಶ್ವರದಯಿತೇ || ದಯಾಸಾಗರೇ ರಕ್ಷಿಸು ಎನ್ನನು ಸ್ಮಯದಿಂ ಭಯದಿಂ ದೂಷಿತಶಿಶುವನು | ಭವಸಾಗರದಿಂ ಕಾಪಿಡು ಜನರನು ಅವನೀಕುವರಿ ನೀಡುತ ಕರವನು ||

Thoughts & Reflections

0

No reflections shared yet. Be the first to share your thoughts!

Share your thought