Bhasaka
← Back to home

ಸ್ವಾಮಿ ವಿವೇಕರ ವಿಶ್ವ ಸಂದೇಶವು

Author: ಸ್ವಾಮಿ ನಿತ್ಯಸ್ಥಾನಂದCategory: ಶ್ರೀಸ್ವಾಮಿ ವಿವೇಕಾನಂದRaaga: ಮಧುವಂತಿTaala: ಭಜನ್
ಸ್ವಾಮಿ ವಿವೇಕರ ವಿಶ್ವಸಂದೇಶವು ಸಂಘರೂಪದಲಿ ಮೂಡಿಹುದು | ಸಂಘದ ಗುಡಿಯೊಳು ರಾಮಕೃಷ್ಣ ಗುರು ಮೂರ್ತಿಯಂದದಲಿ ಶೋಭಿಪರು || ಭಾರತ ದೇಶದ ದಿವ್ಯ ಪರಂಪರೆ ತಳಹದಿಯದರ ಆಗಿಹುದು | ಮಾನವಸೇವೆಯೆ ಭಿತ್ತಿಕಂಬಗಳು ಆತ್ಮಮುಕ್ತಿಯೆ ಗೋಪುರವು || ತ್ಯಾಗವೇ ಅದರ ಮಹಾದ್ವಾರವು ಸಾಧನ ಜೀವನ ಪ್ರಾಂಗಣವು | ಸಕಲ ಕ್ರಿಯೆಗಳೇ ಪೂಜಾ ಪರಿಕರ ಆತ್ಮಸಮರ್ಪಣವಾರತಿಯು ||

Thoughts & Reflections

0

No reflections shared yet. Be the first to share your thoughts!

Share your thought