ॐ
ದೊರೆಯಿತು ಎನಗೆ ಗುರುಚರಣಾಶ್ರಯ||
ಪ್ರಿಯವೊಂದಿಲ್ಲವು ಚರಣವನುಳಿದು| ಮಾಯೆಯೆ ಅಲ್ಲವೆ ಕನಸಿನ ಜಗವದು||
ಭವಸಾಗರವದು ಬರಿದಾಗಿಹುದು| ಅವನೊಡನಿರಲು ಭಯನೀಗಿಹುದು|| ನಟವರ ನಾಗರ ಮೀರೆಯ ಗಿರಿಧರ| ನೋಟವ ತಿರುಗಿಸಿ ಮಾಡಿದ ಅಂತರ||
---ಸ್ವಾಮಿ ಹರ್ಷಾನಂದ
Thoughts & Reflections
0No reflections shared yet. Be the first to share your thoughts!